Asianet Suvarna News Asianet Suvarna News

ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಏಜೆಂಟ್, ಆರ್‌ಎಸ್‌ಎಸ್‌ ಮುಖವಾಣಿಯಾ..?

ಏಷ್ಯಾನೆಟ್ ಸುವರ್ಣ ನ್ಯೂಸ್ ನ 'ನ್ಯೂಸ್ ಅವರ್' ವಿಶೇಷ ಕಾರ್ಯಕ್ರಮಕ್ಕೆ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆಯವರು ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

First Published Jun 19, 2022, 4:31 PM IST | Last Updated Jun 19, 2022, 5:18 PM IST

ಏಷ್ಯಾನೆಟ್ ಸುವರ್ಣ ನ್ಯೂಸ್ ನ 'ನ್ಯೂಸ್ ಅವರ್' ವಿಶೇಷ ಕಾರ್ಯಕ್ರಮಕ್ಕೆ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆಯವರು (Chakravarthy Sulibele) ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಪಠ್ಯದಲ್ಲಿ ಹೆಗಡೇವಾರ್ ಪಾಠವನ್ನು ಯಾಕೆ ಓದಬೇಕು..? ಪಠ್ಯ ಪುಸ್ತಕ ಪರಿಷ್ಕರಣೆ ಕೇಸರೀಕರಣ, ಬ್ರಾಹ್ಮಣೀಕರಣವೇ.? ಕೆರೆ, ಕಲ್ಯಾಣಿ ಸ್ವಚ್ಛತೆ ಟೀಕೆಗಳಿಂದ ತಪ್ಪಿಸಿಕೊಳ್ಳುವ ಗುರಾಣಿಯಾ.? ಸೂಲಿಬೆಲೆಯವರು ಬಿಜೆಪಿ ಏಜೆಂಟ್, ಆರ್‌ಎಸ್‌ಎಸ್‌ ಮುಖವಾಣಿಯಾ..? ಈ ಪ್ರಶ್ನೆಗಳಿಗೆ ಸೂಲಿಬೆಲೆಯವರು ಏನಂತಾರೆ ಕೇಳಿ. 

ರಾಜ್ಯಕ್ಕೂ ವ್ಯಾಪಿಸಿದ 'ಅಗ್ನಿಪಥ' ಕಿಚ್ಚು, ಏರಿತು ವಯೋಮಿತಿ! ಸಶಸ್ತ್ರ ಪಡೆಯಲ್ಲಿ ಮೀಸಲಾತಿ!