Asianet Suvarna News Asianet Suvarna News

ತಮ್ಮ ಪಕ್ಷದ ಯೋಗೇಶ್ವರ್‌ಗೆ ಟಾಂಗ್ ಕೊಟ್ಟ ಶಿವರಾಮ ಹೆಬ್ಬಾರ್!

ಯೋಗೇಶ್ವರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ ಶಿವರಾಮ್ ಹೆಬ್ಬಾರ್/ ವಿಜಯಪುರದಲ್ಲಿ ಕಾರ್ಮಿಕ ಸಚಿವರ ಮಾತು/    ಅಡ್ಜೆಸ್ಟ್‌ ಮೆಂಟ್ ಪಾಲಿಟಿಕ್ಸ್ ವಿಚಾರ / ಯಡಿಯೂರಪ್ಪ ಯಾರ ಬಳಿಯೂ ಕಲಿಯಬೇಕಾದದ್ದು ಇಲ್ಲ

ವಿಜಯಪುರ(ಜು. 31)  ಅಡ್ಜೆಸ್ಟ್‌ ಮೆಂಟ್ ಪಾಲಿಟಿಕ್ಸ್ ವಿಚಾರ  ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.  ತಮ್ಮ ಪಕ್ಷದ ನಾಯಕ ಯೋಗೇಶ್ವರ್ ಗೆ ಕಾರ್ಮಿಕ ಸಚಿವ ಹೆಬ್ಬಾರ್ ಟಾಂಗ್ ನೀಡಿದ್ದಾರೆ.

ಸಚಿವ ಸ್ಥಾನಕ್ಕಾಗಿ ಯೋಗೇಶ್ವರ ಚಿತ್ರ-ವಿಚಿತ್ರ ದಾಳ

ಯಡಿಯೂರಪ್ಪ ಅವರಿಗೆ ಆಡಳಿತ ಮಾಡಲು ಯಾರೂ ಹೇಳಿಕೊಡಬೇಕಿಲ್ಲ. ಯೋಗೇಶ್ವರ ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.