Asianet Suvarna News Asianet Suvarna News

ಲೋಕಸಭಾ ಸಮರ: ಹಾವೇರಿಯಿಂದ ಈಶ್ವರಪ್ಪ ಪುತ್ರ ಕಾಂತೇಶ್‌ ಕಣಕ್ಕೆ! ತಂದೆ ನಿವೃತ್ತಿ ಬೆನ್ನಲ್ಲೇ ಪುತ್ರ ಸಕ್ರಿಯ

ತಂದೆ ಚುನಾವಣಾ ನಿವೃತ್ತಿ ಬೆನ್ನಲ್ಲೇ ಹಾಗೂ ಹಾವೇರಿ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್‌ ಉದಾಸಿ ಚುನಾವಣಾ ನಿವೃತ್ತಿ ಘೋಷಿಸಿದ್ದು, ಈ ಹಿನ್ನೆಲೆ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಕೆ.ಇ. ಕಾಂತೇಶ್‌ ತಾಲೀಮು ಆರಂಭಿಸಿದ್ದಾರೆ. 

ಲೋಕಸಭಾ ಸಮರ 2024ಕ್ಕೆ ಇನ್ನೂ ಸಾಕಷ್ಟು ತಿಂಗಳುಗಳ ಸಮಯ ಇದ್ದರೂ, ಬಿಜೆಪಿಯಲ್ಲಿ ಈಗಲೇ ಹಾವೇರಿ ಲೋಕಸಭಾ ಕ್ಷೇತ್ರ ಸದ್ದು ಮಾಡುತ್ತಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್‌ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗ್ತಿದ್ದು, ತಂದೆ ಚುನಾವಣಾ ನಿವೃತ್ತಿ ಬೆನ್ನಲ್ಲೇ ಪುತ್ರ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಹಾವೇರಿ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್‌ ಉದಾಸಿ ಚುನಾವಣಾ ನಿವೃತ್ತಿ ಘೋಷಿಸಿದ್ದು, ಈ ಹಿನ್ನೆಲೆ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಕೆ.ಇ. ಕಾಂತೇಶ್‌ ಚುನಾವಣಾ ತಾಲೀಮು ಆರಂಭಿಸಿದ್ದಾರೆ. 
 

Video Top Stories