Asianet Suvarna News Asianet Suvarna News

'ಅಂದು ಹೂ ಈಸ್ ಡಿಕೆಶಿ ಅಂದ್ರು, ಇಂದು ಸಭೆಗೆ ಕರೀತಾರೆ'

ಡಿಕೆ ಶಿವಕುಮಾರ್ ಅಂತ ಹೇಳಿದ್ರು,  ಇಂದು ಅವರೇ ಚರ್ಚೆಗೆ ಆಹ್ವಾನ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.

First Published Jun 26, 2020, 10:40 PM IST | Last Updated Jun 26, 2020, 10:57 PM IST

ಬೆಂಗಳೂರು, (ಜೂನ್.26): ಅಂದು Who iS ಡಿಕೆ ಶಿವಕುಮಾರ್ ಅಂತ ಹೇಳಿದ್ರು,  ಇಂದು ಅವರೇ ಚರ್ಚೆಗೆ ಆಹ್ವಾನ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.

ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ! 

ಬೆಂಗಳೂರಿನಲ್ಲಿ ಕೊರೋನಾ ಮಿತಿ ಮೀರುತ್ತಿರುವುದರಿಂದ ಲಾಕ್‌ಡೌನ್ ಬಗ್ಗೆ ರ್ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ನಗರದ ಎಲ್ಲಾ ಶಾಸಕರುಗಳ ಸಭೆ ಕರೆದಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಡಿಕೆಶಿ ರಾಜ್ಯ ಸರ್ಕಾರ ವಿರುದ್ಧ ವಾಗ್ದಳಿ ನಡೆಸಿದರು.