ರಾರಾ ಅಖಾಡಕ್ಕೆ ದರ್ಶನ್ ಎಂಟ್ರಿ; ಮುನಿರತ್ನ ಪರ ನಾಳೆ ಹೈವೋಲ್ಟೇಜ್ ಪ್ರಚಾರ?
ರಾರಾ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಿನ್ನೆ ಖುಷ್ಬು ಪ್ರಚಾರ ನಡೆಸಿದರೆ ನಾಳೆ ಸಾರಥಿ ದರ್ಶನ್ ಮತಬೇಟೆ ನಡೆಸಲಿದ್ದಾರೆ.
ಬೆಂಗಳೂರು (ಅ. 29): ರಾರಾ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಿನ್ನೆ ಖುಷ್ಬು ಪ್ರಚಾರ ನಡೆಸಿದರೆ ನಾಳೆ ಸಾರಥಿ ದರ್ಶನ್ ಮತಬೇಟೆ ನಡೆಸಲಿದ್ದಾರೆ. ನಟ ದರ್ಶನ್ ಮುನಿರತ್ನಗೆ ಬಹಳ ಆಪ್ತರು. ಈ ಹಿಂದೆ ಸಾಕಷ್ಟು ಪ್ರಚಾರಗಳಲ್ಲಿಯೂ ಭಾಗಿಯಾಗಿದ್ದಾರೆ. ನಾಳೆ ರಾರಾದಲ್ಲಿ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.
'ಜಯಚಂದ್ರರನ್ನು ಮುದಿ ಎತ್ತು ಅನ್ನೋದಾದ್ರೆ ಮೋದಿ, ಬಿಎಸ್ವೈ, ದೇವೇಗೌಡ್ರು ಎಳಸು ಎತ್ತುಗಳೇ'?