Asianet Suvarna News Asianet Suvarna News

ಕನ್ನಂಬಾಡಿ ಕಾಳಗಕ್ಕೆ ಕುಮಾರಸ್ವಾಮಿ ಕದನ ವಿರಾಮ?

ಕಳೆದ ಐದಾರೂ ದಿನಗಳಿಂದ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದು , ಇದೀಗ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕನ್ನಂಬಾಡಿ ಕಾಳಗಕ್ಕೆ ಕದನ ವಿರಾಮ ಇಟ್ರಾ..? ಹಾಗಾದ್ರೆ ಎಚ್‌ಡಿಕೆ ಏನು ಹೇಳಿದ್ದಾರೆ ಎನ್ನುವುದನ್ನು ಕೇಳಿ

ಬೆಳಗಾವಿ, (ಜುಲೈ.10):  ಕೆಆರ್​ಎಸ್ ಡ್ಯಾಂ ಬಿರುಕಿನ ಬಗ್ಗೆ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಮಾತಿನ ಸಮರ ತಾರಕಕ್ಕೇರಿ ಅದು ಅಂಬರೀಶ್ ಅವರ ಸಮಾಧಿ ವರೆಗೂ ಹೋಗಿದೆ.

ಸುಮಲತಾ-ಕುಮಾರಸ್ವಾಮಿ ಕನ್ನಂಬಾಡಿ ಕದನದ ಮಧ್ಯೆ ಸಿಎಂ ಬಿಎಸ್‌ವೈ ಎಂಟ್ರಿ: ಏನಂದ್ರು?

ಕಳೆದ ಐದಾರೂ ದಿನಗಳಿಂದ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದು , ಇದೀಗ ಕೊನೆಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕನ್ನಂಬಾಡಿ ಕಾಳಗಕ್ಕೆ ಕದನ ವಿರಾಮ ಇಟ್ರಾ..? ಹಾಗಾದ್ರೆ ಎಚ್‌ಡಿಕೆ ಏನು ಹೇಳಿದ್ದಾರೆ ನೋಡಿ....

Video Top Stories