Asianet Suvarna News Asianet Suvarna News

ಎನ್‌.ಆರ್‌. ಸಂತೋಷ್‌ ಪರ ಎಚ್‌.ಡಿ. ದೇವೇಗೌಡ ಅಬ್ಬರದ ಪ್ರಚಾರ: ಎದೆತಟ್ಟಿ ಘರ್ಜಿಸಿದ ಮಾಜಿ ಪ್ರಧಾನಿ

ಇಳಿವಯಸ್ಸಿನಲ್ಲೂ ಕಾಂಗ್ರೆಸ್‌-ಬಿಜೆಪಿ ವಿರುದ್ಧ ಘರ್ಜಿಸಿದ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ 

ಹಾಸನ(ಏ.20):  ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮಾಜಿ 'ಆಪ್ತ' ಎನ್‌.ಆರ್‌. ಸಂತೋಷ್‌ ಪರ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಅವರು ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಭಾಷಣದಲ್ಲಿ ಎದೆತಟ್ಟಿ ಅಬ್ಬರಿಸಿದ್ದಾರೆ, ಇಳಿವಯಸ್ಸಿನಲ್ಲೂ ಕಾಂಗ್ರೆಸ್‌-ಬಿಜೆಪಿ ವಿರುದ್ಧ ದೊಡ್ಡಗೌಡರು ಘರ್ಜಿಸಿದ್ದಾರೆ. ಎನ್‌.ಆರ್‌. ಸಂತೋಷ್‌ ಅವರಿಗೆ ಅರಸಿಕೆರೆಯಿಂದ ಜೆಡಿಎಸ್‌ ಟಿಕೆಟ್‌ ನೀಡಿದೆ. ಇಂದು ಎನ್‌.ಆರ್‌. ಸಂತೋಷ್‌ ಪರ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ. 

ಮಾಜಿ ಸಿಎಂ ರಾಜಕೀಯ ಕಾರ್ಯದರ್ಶಿ ಟಿಕೆಟ್‌ ಮಿಸ್: ಬೆಂಬಲಿಗರ ಮುಂದೆ ಕಣ್ಣೀರಿಟ್ಟ ಅರಸೀಕೆರೆ ಸಂತೋಷ್

Video Top Stories