Asianet Suvarna News Asianet Suvarna News

ರಾಜ್ಯಸಭೆಗೆ ಸ್ಪರ್ಧಿಸಲು ದೊಡ್ಡ ಗೌಡರಿಗೆ ಒತ್ತಡ ಹೇರಿದ್ದು ಸೋನಿಯಾ!

ದೇವೇಗೌಡರು ಸ್ಪರ್ಧೆ ಮಾಡಲು ಸೋನಿಯಾ ಗಾಂಧಿ ಒತ್ತಡ ಹೇರಿದ್ರು/  ನಾಮಪತ್ರ ಸಲ್ಲಿಕೆ ವೇಳೆ ಕೇವಲ ಜೆಡಿಎಸ್ ನಾಯಕರು ಮಾತ್ರ ಹಾಜರು/  ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು(ಜೂ. 09 )  ದೇವೇಗೌಡರನ್ನು ರಾಜ್ಯಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಒತ್ತಡ ಹೇರಿದ್ದರು ಎಂಬ ಅಂಶವನ್ನು ಮಾಜಿ ಸಿಎಂ ಕುಮಾರಸ್ವಾಮಿ ಬಹಿರಂಗ ಮಾಡಿದ್ದಾರೆ.

ಬಿಜೆಪಿ ರಾಜ್ಯಸಭಾ ಅಭ್ಯರ್ಥಿಗಳು ನೀಡಿದ ಅಚ್ಚರಿ ಉತ್ತರ

ದೇವೇಗೌಡರು ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ ಕುಮಾರಸ್ವಾಮಿ ರಾಜ್ಯಸಭೆ ಚುನಾವಣೆಯ ಲೆಕ್ಕಾಚಾರದ ಅಂಕಿ ಅಂಶ ತೆರೆದಿಟ್ಟರು.

Video Top Stories