Asianet Suvarna News Asianet Suvarna News

ನಂದು ಸಿದ್ದರಾಮಯ್ಯದು ಫೋಟೋ ಜೊತೆಯಲ್ಲಿರುವಂಗೆ ಮಾಡ್ರಯ್ಯಾ: ಡಿಕೆಶಿ

ಕರ್ನಾಟಕ ಓನ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್.  ಕನಕಪುರದ ಎಸ್.ಎಲ್ ವಿ ರಸ್ತೆಯ ಕರ್ನಾಟಕ ಒನ್ ಕೇಂದ್ರ ಪರಿಶೀಲನೆ ಮಾಡಿ, ಗೃಹಲಕ್ಷ್ಮೀ ಅರ್ಜಿ ನೊಂದಣಿ ವೀಕ್ಷಣೆ ಮಾಡಿದರು.

First Published Jul 22, 2023, 2:52 PM IST | Last Updated Jul 22, 2023, 3:00 PM IST

ಕರ್ನಾಟಕ ಓನ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್.  ಕನಕಪುರದ ಎಸ್.ಎಲ್ ವಿ ರಸ್ತೆಯ ಕರ್ನಾಟಕ ಒನ್ ಕೇಂದ್ರ ಪರಿಶೀಲನೆ ಮಾಡಿ, ಗೃಹಲಕ್ಷ್ಮೀ ಅರ್ಜಿ ನೊಂದಣಿ ವೀಕ್ಷಣೆ ಮಾಡಿದರು. ಈ ವೇಳೆ  ಮಹಿಳೆಯರಿಗೆ ಶುಭಕೋರಿ ನೋಂದಣಿ ಪತ್ರ ವಿತರಿಸಿದರು. ಇದೇ ವೇಳೆ ನನ್ನ, ಸಿದ್ದರಾಮಯ್ಯ ಫೋಟೋ ಜೊತೆಯಲ್ಲಿ ಬರುವ ಹಾಗೆ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು. ಇದರ ಜತೆಗೆ ಅರ್ಜಿ ಸಲ್ಲಿಸಲು ಬಂದವರ ಜೊತೆಗೆ ಉಭಯ ಕುಶಲೋಪರಿ ವಿಚಾರಿಸಿದರು.