Asianet Suvarna News Asianet Suvarna News

ಬಂಡೆ ಸಹೋದರರ ವಿರುದ್ಧ ದರ್ಶನ್ ಬರುವುದಕ್ಕೆ ಕಾರಣವೇನು?

ರಾರಾ ಅಖಾಡಕ್ಕೆ ದರ್ಶನ್ ಎಂಟ್ರಿ ಕೊಟ್ಟಾಗಿದೆ. ಮುನಿರತ್ನ ಪರ ಪ್ರಚಾರ ಮಾಡಿದ್ದಾರೆ. ದರ್ಶನ್ ಪ್ರಚಾರದಿಂದ ಮುನಿರತ್ನ ಗೆಲುವಿನ ಹಾದಿ ಸುಗಮವಾಗಿದೆ ಎನ್ನಲಾಗುತ್ತಿದೆ. ದರ್ಶನ್‌ ಜೊತೆ ನಟಿ ಅಮೂಲ್ಯ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡಾ ಸಾಥ್ ನೀಡಿದ್ದಾರೆ. 

ಬೆಂಗಳೂರು (ಅ. 31): ರಾರಾ ಅಖಾಡಕ್ಕೆ ದರ್ಶನ್ ಎಂಟ್ರಿ ಕೊಟ್ಟಾಗಿದೆ. ಮುನಿರತ್ನ ಪರ ಪ್ರಚಾರ ಮಾಡಿದ್ದಾರೆ. ದರ್ಶನ್ ಪ್ರಚಾರದಿಂದ ಮುನಿರತ್ನ ಗೆಲುವಿನ ಹಾದಿ ಸುಗಮವಾಗಿದೆ ಎನ್ನಲಾಗುತ್ತಿದೆ. ದರ್ಶನ್‌ ಜೊತೆ ನಟಿ ಅಮೂಲ್ಯ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡಾ ಸಾಥ್ ನೀಡಿದ್ದಾರೆ. 

ದರ್ಶನ್ ಹಾಗೂ ಮುನಿರತ್ನ ಆತ್ಮೀಯರು. ಈ ಹಿಂದೆಯೂ ದರ್ಶನ್ ಪ್ರಚಾರಗಳಲ್ಲಿ ಭಾಗಿಯಾಗಿದ್ದರು. ಜೊತೆಗೆ ಡಿಕೆ ಬ್ರದರ್ಸ್ ವಿರುದ್ಧ ಪ್ರಚಾರ ಮಾಡಲು ಇನ್ನೂ ಒಂದು ಕಾರಣ ಇದೆ ಎನ್ನಲಾಗುತ್ತಿದೆ. ಏನದು ಕಾರಣ? ನೋಡೋಣ ಬನ್ನಿ..!

ಉಪಚುನಾವಣೆಗೂ ಮುನ್ನ ಮುನಿರತ್ನಗೆ ಬಿಗ್ ಆಫರ್ ಕೊಟ್ಟ ಸಿಎಂ ಬಿಎಸ್‌ವೈ..!