ತಾಕತ್ತಿದ್ರೆ ದೇಶದಲ್ಲಿ ಗ್ಯಾರಂಟಿ ಜಾರಿ ಮಾಡಿ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಸವಾಲ್

ಬಿಜೆಪಿಗೆ ಹೊಟ್ಟೆ ಉರಿ ಶುರುವಾಗಿದೆ, ಹೊಟ್ಟೆ ಉರಿಯಿಂದಾಗಿ ಬಾಯಿಗೆ ಬಂದಂತೆ ಏನೇನೋ ಮಾತಾಡ್ತಿದ್ದಾರೆ.  ತಾಕತ್ತಿದ್ರೆ ದೇಶದಲ್ಲಿ ಗ್ಯಾರಂಟಿ ಜಾರಿ ಮಾಡಿ. ಕರ್ನಾಟಕವನ್ನು ಗುಜರಾತ್‌ ಮಾಡಕ್ಕೆ ಬಿಡಲ್ಲ, ನಮ್ಮದೇ ಆದ ಕರ್ನಾಟಕ ಮಾಡೆಲ್ ಮಾಡ್ತೀವಿ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ. 

First Published Aug 5, 2023, 6:53 PM IST | Last Updated Aug 5, 2023, 6:53 PM IST

ಕಲಬುರಗಿ (ಆ.05): ಬಿಜೆಪಿಗೆ ಹೊಟ್ಟೆ ಉರಿ ಶುರುವಾಗಿದೆ, ಹೊಟ್ಟೆ ಉರಿಯಿಂದಾಗಿ ಬಾಯಿಗೆ ಬಂದಂತೆ ಏನೇನೋ ಮಾತಾಡ್ತಿದ್ದಾರೆ.  ತಾಕತ್ತಿದ್ರೆ ದೇಶದಲ್ಲಿ ಗ್ಯಾರಂಟಿ ಜಾರಿ ಮಾಡಿ. ಕರ್ನಾಟಕವನ್ನು ಗುಜರಾತ್‌ ಮಾಡಕ್ಕೆ ಬಿಡಲ್ಲ, ನಮ್ಮದೇ ಆದ ಕರ್ನಾಟಕ ಮಾಡೆಲ್ ಮಾಡ್ತೀವಿ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ. ಈ ದೇಶವನ್ನು ದಿವಾಳಿ ಮಾಡಿದ್ದು ಮೋದಿ ಅವರ ಸರ್ಕಾರವೇ ಹೊರತು‌ ನಾವು ಯಾರೂ ಅಲ್ಲ ಎಂದು ಟೀಕಿಸಿದ ಸಿಎಂ, ಈ ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು, ಭ್ರಷ್ಟಚಾರ ಹಾಗೂ ನಿರುದ್ಯೋಗವನ್ನು ಹೆಚ್ಚಿಸುವುದರ ಜೊತೆಗೆ ಬಡವರಿಗೆ ದಲಿತರಿಗೆ ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದು ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.