Asianet Suvarna News Asianet Suvarna News

Karnataka Politics: ಬೊಮ್ಮಾಯಿ ಸಂಪುಟಕ್ಕೆ ಕಂಬ್ಯಾಕ್ ಆಗಲು ತಂತ್ರ: ಪ್ರತಾಪದ ಅಸ್ತ್ರಕ್ಕೆ ಸಿಎಂ ಉತ್ತರ

ಬೊಮ್ಮಾಯಿ ಸಂಪುಟಕ್ಕೆ ಕಂಬ್ಯಾಕ್ ಆಗಲು ಅಸಮಾಧಾನಿತರು ಕೋಪದ ಅಸ್ತ್ರ ಪ್ರಯೋಗಿಸಿದರೆ, ಇತ್ತ ಸಿಎಂ ಕೆಂಡಕಾರಿದವರನ್ನು ಥಂಡಾ ಹೊಡೆಯೋ ಹಾಗೆ ಮಾಡಿದ್ದಾರೆ.
 

First Published Dec 21, 2022, 5:12 PM IST | Last Updated Dec 21, 2022, 5:12 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಕಮ್ ಬ್ಯಾಕ್ ಮಾಡೋಕೆ ಮತ್ತೆ ಸರ್ಕಸ್ ಶುರುವಾಗಿದೆ. ಅದಕ್ಕೋಸ್ಕರ  ಕೋಪ, ಪ್ರತಾಪದ ಅಸ್ತ್ರ ಪ್ರಯೋಗ ಮಾಡ್ತಿದ್ದಾರೆ ಅಸಮಾಧಾನಿತರು. ಅವರ ಕೋಪ ಶಮನಕ್ಕೆ ಸಿಎಂ ಬಳಿ ಒಂದು ಆಯುಧವೂ ಇದೆ. ಅದೇ  ಫೋನ್ ಕಾಲ್, ಬರೀ 10 ನಿಮಿಷದ ಮಾತುಕತೆಯಲ್ಲೇ ಕೆಂಡಕಾರಿದವರು ಥಂಡಾ ಹೊಡೆಯೋ ಹಾಗೆ ಬೊಮ್ಮಾಯಿ ಮಾಡಿದ್ದಾರೆ. ಅಸಲಿಗೆ ಕಮಲಪಾಳಯದಲ್ಲಿ ಶೀತಲ ಸಮರ ಶುರುವಾಗಿರೋದೇಕೆ? ಸಿಎಂಗೆ ಹೊಸ ಗ್ರಹಚಾರ ವಕ್ಕರಿಸಿರೋದ್ಯಾಕೆ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.