Asianet Suvarna News Asianet Suvarna News

ಬೆಳಗಾವಿಯಲ್ಲಿ ಕೊರೋನಾ ತಾಂಡವ: ಸರ್ಕಾರದ ವಿರುದ್ಧ ಗುಡುಗಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

1 ಡಿಸಿಎಂ, 3 ಸಚಿವರು, 4 ನಿಗಮ ಮಂಡಳಿ ಅಧ್ಯಕ್ಷರು, 1 ರಾಜ್ಯಸಭಾ ಸದಸ್ಯರು, 2 MP ಇದ್ರೂ ಬೆಳಗಾವಿಯಲ್ಲಿ ಕೊರೋನಾ ನಿಯಂತ್ರಣ ಮಾಡಲಾಗುತ್ತಿಲ್ಲ ಎಂದು ಬಿಜೆಪಿ ನಾಯಕರುಗಳ ವಿರುದ್ಧ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ ಕರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
 

ಬೆಳಗಾವಿ, (ಜುಲೈ.21): 1 ಡಿಸಿಎಂ, 3 ಸಚಿವರು, 4 ನಿಗಮ ಮಂಡಳಿ ಅಧ್ಯಕ್ಷರು, 1 ರಾಜ್ಯಸಭಾ ಸದಸ್ಯರು, 2 MP ಇದ್ರೂ ಬೆಳಗಾವಿಯಲ್ಲಿ ಕೊರೋನಾ ನಿಯಂತ್ರಣ ಮಾಡಲಾಗುತ್ತಿಲ್ಲ ಎಂದು ಬಿಜೆಪಿ ನಾಯಕರುಗಳ ವಿರುದ್ಧ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ ಕರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಪಿಪಿಇ ಕಿಟ್‌ ಸಮಸ್ಯೆ  ಕಾಡುತ್ತಿದೆ. ಎಂದು  ಲಕ್ಷ್ಮಿ ಹೆಬ್ಬಾಳಕರ್ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.