Asianet Suvarna News Asianet Suvarna News

ಇದು ಎಂಟಿಬಿ, ಆನಂದ್ ಸಿಂಗ್ ತಪ್ಪಲ್ಲ.. ವಾತಾವರಣ ಮಿಸ್ಟೇಕ್!

* ಖಾತೆ ಹಂಚಿಕೆ ನಂತರ ಬಿಜೆಪಿಯಲ್ಲಿ ಅಸಮಾಧಾನ
* ಇದು ಆನಂದ್ ಸಿಂಗ್ ಎಂಟಿಬಿ ತಪ್ಪಲ್ಲ
* ಇದು ವಾತಾವರಣ ಮಿಸ್ಟೇಕ್ ಎಂದ ಸಚಿವ ಬಿಸಿ ನಾಗೇಶ್

ಬೆಂಗಳೂರು(ಆ. 08)  ಖಾತೆ ಹಂಚಿಕೆ ಬಗ್ಗೆ ಎಂಟಿಬಿ ನಾಗರಾಜ್ ಮತ್ತು ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ಸುದ್ದಿಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದು ಅವರ ಮಿಸ್ಟೇಕ್ ಅಲ್ಲ.. ವಾತಾವರಣದ ಮಿಸ್ಟೇಕ್ ಎಂದು  ಹೇಳಿದ್ದಾರೆ.

'ಯಡಿಯೂರಪ್ಪ ಬಹಳ ಒಳ್ಳೆ ಕೆಲಸ ಮಾಡಿದ್ರು'  ಎಂದ ಸಿದ್ದರಾಮಯ್ಯ

ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು ಎಲ್ಲರಿಗೂ ಖಾತೆ ಹಂಚಿಕೆ ಮಾಡಲಾಗಿದೆ. ಬಿಜೆಪಿ ಕೆಲ ನಾಯಕರು ಬಹಿರಂಗವಾಗಿಯೆ ಅಸಮಾಧಾನ ಹೊರಹಾಕಿದ್ದರು. 

Video Top Stories