ಬಿಜೆಪಿಯಲ್ಲಿ ಮುಂದುವರಿದ ಪ್ರತ್ಯೇಕ ಸಭೆಗಳು! ಸಂಚಲನ ಮೂಡಿಸಿದೆ ಶಾಸಕರ ನಡೆ
ಬಿಜೆಪಿಯಲ್ಲಿ ಮುಂದುವರಿದ ಪ್ತತ್ಯೇಕ ಸಭೆಗಳ ಸರಣಿ; ಬುಧವಾರ ರಾತ್ರಿ ನಡೆಯಿತು ಮತ್ತೊಂದು ತಡರಾತ್ರಿ ಸಭೆ; ಮೊದಲು ಜಗದೀಶ್ ಶೆಟ್ಟರ್, ಬಳಿಕ ಜಯಮೃತ್ಯುಂಜಯ ಸ್ವಾಮೀಜಿ, ಈಗ ಕೇಂದ್ರದ ನಾಯಕರ ಜೊತೆ 25 ಶಾಸಕರು ಸಭೆ
ಬೆಂಗಳೂರು (ಫೆ.20): ಬಿಜೆಪಿಯಲ್ಲಿ ಪ್ತತ್ಯೇಕ ಸಭೆಗಳ ಸರಣಿ ಮುಂದುವರಿದಿದೆ. 25 ಶಾಸಕರು ಸೇರಿ ಬುಧವಾರ ರಾತ್ರಿವರೆಗೆ ಸಭೆ ನಡೆಸಿದ್ದಾರೆ.
ಇದನ್ನೂ ನೋಡಿ | ಸಿ.ಪಿ.ಯೋಗೇಶ್ವರ್ ವಿರುದ್ಧ ಹೋರಾಟಕ್ಕೆ ಡಿಕೆಶಿ ಪ್ಲಾನ್: ಕಾರಣ...?
ಮೊದಲು ಜಗದೀಶ್ ಶೆಟ್ಟರ್, ಬಳಿಕ ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಸಭೆ ನಡೆದಿತ್ತು. ಈಗ ನಡೆದ ಮತ್ತೊಂದು ಸಭೆ ಸಹಜವಾಗಿ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ನೋಡಿ | ಮನೆಯಲ್ಲಿ 22 ಶಾಸಕರ ರಹಸ್ಯ ಸಭೆ, ಕಾರಣ ಕೊಟ್ಟ ಜಗದೀಶ ಶೆಟ್ಟರ್!
"