Asianet Suvarna News Asianet Suvarna News

ಪಂಚಾಂಗ: ವಿದ್ಯಾರ್ಥಿಗಳು ತಾಯಿ ಸರಸ್ವತಿಯ ಈ ಮಂತ್ರವನ್ನು ದಿನಾ ಸ್ತುತಿಸಿದರೆ ವಿದ್ಯಾಭ್ಯಾಸಕ್ಕೆ ಅನುಕೂಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮೂಲ ನಕ್ಷತ್ರ, ಇಂದು ಭಾನುವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮೂಲ ನಕ್ಷತ್ರ, ಇಂದು ಭಾನುವಾರ. ಮೂಲ ನಕ್ಷತ್ರ ಎಂದರೆ ಸರಸ್ವತಿ ಆವಿರ್ಭಾವವಾದ ದಿನ.  ತಾಯಿ ಸರಸ್ವತಿಯ ಅನುಗ್ರಹ ಎಲ್ಲರಿಗೂ ಬೇಕು. ಇಂದು ಆಕೆಯ ಪ್ರಾರ್ಥನೆ ಮಾಡಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ತಾಯಿ ಸರಸ್ವತಿಯ ಈ ಮಂತ್ರ ಜಪಿಸುವುದರಿಂದ ವಿದ್ಯಾರ್ಜನೆ ಚೆನ್ನಾಗಿ ಆಗುವುದು.. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಇಲ್ಲಿದೆ ಉತ್ತರ. 

ದಿನ ಭವಿಷ್ಯ : ಈ ರಾಶಿಯವರಿಗೆ ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮನೋಬಲ ಬೇಕು!

Video Top Stories