Asianet Suvarna News Asianet Suvarna News

ಪಂಚಾಂಗ: ಮಹಾವಿಷ್ಣುವಿನ ಪ್ರಾರ್ಥನೆಯಿಂದ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಆರ್ದ್ರಾ ನಕ್ಷತ್ರ. ಇಂದು ಕೊನೆಯ ಶ್ರಾವಣ ಶನಿವಾರ. ಜೊತೆಗೆ ಇಂದು ಸ್ವತಂತ್ರೋತ್ಸವ. ದೇಶಕ್ಕಾಗಿ ಪ್ರಾಣ ತೆತ್ತವರವನ್ನು ಸ್ಮರಿಸುತ್ತಾ, ಅವರಿಗೆ ನಮಸ್ಕರಿಸುತ್ತಾ ದಿನವನ್ನು ಆರಂಭಿಸಿಸೋಣ..! ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಆರ್ದ್ರಾ ನಕ್ಷತ್ರ. ಇಂದು ಕೊನೆಯ ಶ್ರಾವಣ ಶನಿವಾರ. ಜೊತೆಗೆ ಇಂದು ಸ್ವತಂತ್ರೋತ್ಸವ. ದೇಶಕ್ಕಾಗಿ ಪ್ರಾಣ ತೆತ್ತವರವನ್ನು ಸ್ಮರಿಸುತ್ತಾ, ಅವರಿಗೆ ನಮಸ್ಕರಿಸುತ್ತಾ ದಿನವನ್ನು ಆರಂಭಿಸಿಸೋಣ..! ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ 

ದಿನ ಭವಿಷ್ಯ: ಈ ರಾಶಿಯವರಿಗೆ ತಾಪತ್ರಯಗಳ ಬಾಧೆ, ವಸ್ತು ನಷ್ಟ!

Video Top Stories