Asianet Suvarna News Asianet Suvarna News

ಪಂಚಾಂಗ: ನೇತ್ರ ಸಂಬಂಧಿ ಸಮಸ್ಯೆಗಳಿಗೆ ಈ ಮಂತ್ರ ಸ್ತುತಿಯಿಂದ ಅನುಕೂಲವಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಸೋಮವಾರ. ಸೋಮವಾರ ಚಂದ್ರನ ಅಧಿಪತ್ಯ ಇರುವ ವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಸೋಮವಾರ. ಸೋಮವಾರ ಚಂದ್ರನ ಅಧಿಪತ್ಯ ಇರುವ ವಾರ. ಚಂದ್ರನ ಉಪಾಸನೆಯಿಂದ ಮನಸ್ಸು ಪ್ರಶಾಂತವಾಗಿರುವುದು. ನೇತ್ರ ಸಂಬಂಧಿ ವ್ಯಾಧಿಗಳಿದ್ದರೆ ಈ ಮಂತ್ರ ಸ್ತುತಿಯಿದ್ದರೆ ದೂರವಾಗುವುದು. 

ದಿನ ಭವಿಷ್ಯ : ಈ ರಾಶಿಯವರಿಗೆ ಸಮೃದ್ಧಿಯ ದಿನ, ಧರ್ಮಶ್ರದ್ಧೆ ಇರಲಿದೆ!