Asianet Suvarna News Asianet Suvarna News

ಸಂಕಷ್ಟಹರ ಚತುರ್ದಶಿ ವ್ರತ ಮಾಡುವುದರಿಂದ ಬೇಡಿದ ವರ ಸಿದ್ಧಿಯಾಗುತ್ತದೆ..!

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ತೃತೀಯ  ತಿಥಿ, ರೇವತಿ ನಕ್ಷತ್ರ. ಇಂದು ಸಂಕಷ್ಟ ಹರ ಚತುರ್ಥಿ ಬಂದಿದೆ.  ಈ ವ್ರತ ಬೇಡಿದ ಅಪೇಕ್ಷೆಗಳನ್ನು ಸಿದ್ದಿಸುವ ವ್ರತ ಇದು. ವಿಘ್ನಗಳನ್ನು ನಿವಾರಣೆ ಮಾಡುವ ವಿಶಿಷ್ಟವಾದ ವ್ರತ. ಈ ವ್ರತದ ಹಿನ್ನಲೆ, ಇದನ್ನು ಮಾಡುವುದರಿಂದ ಸಿಗುವ ಫಲಾಫಲಗಳೇನು? ಇಲ್ಲಿದೆ ನೋಡಿ..!

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ತೃತೀಯ  ತಿಥಿ, ರೇವತಿ ನಕ್ಷತ್ರ. ಇಂದು ಸಂಕಷ್ಟ ಹರ ಚತುರ್ಥಿ ಬಂದಿದೆ.  ಈ ವ್ರತ ಬೇಡಿದ ಅಪೇಕ್ಷೆಗಳನ್ನು ಸಿದ್ದಿಸುವ ವ್ರತ ಇದು. ವಿಘ್ನಗಳನ್ನು ನಿವಾರಣೆ ಮಾಡುವ ವಿಶಿಷ್ಟವಾದ ವ್ರತ. ಈ ವ್ರತದ ಹಿನ್ನಲೆ, ಇದನ್ನು ಮಾಡುವುದರಿಂದ ಸಿಗುವ ಫಲಾಫಲಗಳೇನು? ಇಲ್ಲಿದೆ ನೋಡಿ..!

ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ದಿನ, ಗೃಹ ನಿರ್ಮಾಣಕ್ಕೆ ಅನುಕೂಲ!