Asianet Suvarna News Asianet Suvarna News

ಪಂಚಾಂಗ: ಇಂದು ಘಾತ ಚತುರ್ದಶಿ, ಅಪಮೃತ್ಯುಗೀಡಾದವರಿಗೆ ಇಂದು ಪಿತೃಕಾರ್ಯಗಳನ್ನು ಮಾಡಬೇಕು

 ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ಚತುರ್ದಶಿ ತಿಥಿ, ಉತ್ತರ ನಕ್ಷತ್ರ, ಇಂದು ಮಂಗಳವಾರ. 

ಶುಭೋದಯ ಓದುಗರೇ, ದಿನ ಆರಂಭಿಸುವ ಮುನ್ನ ಇಂದಿನ ಪಂಚಾಂಗ ಫಲಗಳನ್ನು ಗಮನಿಸೋಣ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ಚತುರ್ದಶಿ ತಿಥಿ, ಉತ್ತರ ನಕ್ಷತ್ರ, ಇಂದು ಮಂಗಳವಾರ. ಈ ಚತುರ್ದಶಿಯನ್ನು ಘಾತ ಚತುರ್ದಶಿ ಎನ್ನುತ್ತಾರೆ. ಅಪಮೃತ್ಯುಗೀಡಾದವರಿಗೆ ಇಂದು ತರ್ಪಣಾದಿಗಳನ್ನು ಸಲ್ಲಿಸಬೇಕು. 

ದಿನ ಭವಿಷ್ಯ: ಧನಸ್ಸು ರಾಶಿಯವರಿಗೆ ಮನಸ್ಸಿಗೆ ಅಸಮಾಧಾನ, ನಷ್ಟ ಸಂಭವ!

Video Top Stories