Asianet Suvarna News Asianet Suvarna News

ಪಂಚಾಂಗ: ಕೆಲಸ ವಿಳಂಬವಾಗುತ್ತಿದ್ದರೆ ಶನೈಶ್ಚರನಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ರೇವತಿ/ ಅಶ್ವಿನಿ ನಕ್ಷತ್ರವಾಗಿದೆ. ಶನಿವಾರವಾಗಿದ್ದರಿಂದ ಆಂಜನೇಯ ಸ್ವಾಮಿ/ ಶನೈಶ್ಚರನನ್ನು ಆರಾಧನೆ ಮಾಡಿದರೆ ಶುಭಫಲವಿದೆ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ರೇವತಿ/ ಅಶ್ವಿನಿ ನಕ್ಷತ್ರವಾಗಿದೆ. ಶನಿವಾರವಾಗಿದ್ದರಿಂದ ಆಂಜನೇಯ ಸ್ವಾಮಿ/ ಶನೈಶ್ಚರನನ್ನು ಆರಾಧನೆ ಮಾಡಿದರೆ ಶುಭಫಲವಿದೆ. ತಿಲತೈಲ (ಎಳ್ಳೆಣ್ಣೆ) ವನ್ನು ಶನೈಶ್ಚರನಿಗೆ ಅರ್ಪಿಸುವುದರಿಂದ ಅನುಗ್ರಹಕ್ಕೆ ಪಾತ್ರರಾಗಬಹುದು. ಸಾಡೇಸಾಥ್ ಇರುವವರು, ಕೆಲಸ ವಿಳಂಬವಾಗುತ್ತಿದ್ದರೆ, ಕಾಲು ನೋವಿನಿಂದ ಬಳಲುತ್ತಿರುವವರು ಇದನ್ನು ಮಾಡುವುದರಿಂದ ಖಂಡಿತಾ ಶುಭಫಲವಿದೆ. 

ರಾಶಿಯನುಸಾರ ವಾರದ ಯಾವ ದಿನ ನಿಮಗೆ ಸೂಕ್ತ

Video Top Stories