Asianet Suvarna News Asianet Suvarna News

ಪಂಚಾಂಗ : ಆದಿತ್ಯ ಹೃದಯ ಮಂತ್ರ ಪಠಿಸಿದರೆ ಆರೋಗ್ಯ ಸಿದ್ಧಿ, ಆತ್ಮಬಲ ವೃದ್ಧಿಯಾಗುವುದು

ಶುಭೋದಯ ಓದುಗರೇ, ಈ ದಿನದ ಪಂಚಾಂಗವನ್ನು ನೋಡೋಣ ಬನ್ನಿ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ಥಿ/ಪಂಚಮಿ ತಿಥಿ, ಮಖಾ ನಕ್ಷತ್ರ. ಇಂದು ಭಾನುವಾರವಾಗಿದ್ದು ಸೂರ್ಯನ ಪ್ರಾರ್ಥನೆ ಬಹಳ ಉತ್ತಮವಾಗಿದ್ದು. 

ಶುಭೋದಯ ಓದುಗರೇ, ಈ ದಿನದ ಪಂಚಾಂಗವನ್ನು ನೋಡೋಣ ಬನ್ನಿ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ಥಿ/ಪಂಚಮಿ ತಿಥಿ, ಮಖಾ ನಕ್ಷತ್ರ. ಇಂದು ಭಾನುವಾರವಾಗಿದ್ದು ಸೂರ್ಯನ ಪ್ರಾರ್ಥನೆ ಬಹಳ ಉತ್ತಮವಾಗಿದ್ದು. ಆದಿತ್ಯ ಹೃದಯ ಮಂತ್ರ ಪಠಿಸಿದರೆ ಆರೋಗ್ಯ ವೃದ್ಧಿಯಾಗುವುದು. ಜೊತೆಗೆ ಆತ್ಮಬಲವನ್ನು ಹೆಚ್ಚುವುದು. 

ದಿನ ಭವಿಷ್ಯ : ಈ ರಾಶಿಯವರು ಸಂಗಾತಿಯಿಂದ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ!