Asianet Suvarna News Asianet Suvarna News

ಪಂಚಾಂಗ: ಸುಬ್ರಹ್ಮಣ್ಯನ ಆರಾಧನೆಯಿಂದ ಧೀ ಶಕ್ತಿ, ಜ್ಞಾನಶಕ್ತಿಯನ್ನು ಕರುಣಿಸುತ್ತಾನೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಭಾನುವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಭಾನುವಾರ. ಷಷ್ಠಿ ತಿಥಿ ಬಂದಿರುವುದರಿಂದ ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಬೇಕು. ಧೀ ಶಕ್ತಿ, ಜ್ಞಾನ ಶಕ್ತಿಯನ್ನು ಆತ ಕರುಣಿಸುತ್ತಾನೆ. ಸಂತಾನ ಭಾಗ್ಯವನ್ನು ಕರುಣಿಸುತ್ತಾನೆ. 

ದಿನ ಭವಿಷ್ಯ: ಈ ರಾಶಿಯವರಲ್ಲಿ ದೇಹಾಯಾಸ, ಅರೋಗ್ಯ ಕ್ಷೀಣವಾಗಲಿದೆ!