Asianet Suvarna News Asianet Suvarna News

’ಸುಮಲತಾ ಜೊತೆ ಊಟಕ್ಕೆ ಹೋಗಿದ್ರಲ್ಲಿ ತಪ್ಪೇನಿದೆ’? ಚೆಲುವರಾಯಸ್ವಾಮಿ ಪರ ಜಮೀರ್ ಬ್ಯಾಟಿಂಗ್

ಚಲುವರಾಯಸ್ವಾಮಿ ಪರ ಸಚಿವ ಜಮೀರ್ ಅಹ್ಮದ್ ಬ್ಯಾಟಿಂಗ್ ಮಾಡಿದ್ದಾರೆ. ಸುಮಲತಾ ಜೊತೆ ಊಟಕ್ಕೆ ಹೋಗೋದು ತಪ್ಪಾ? ನನ್ನನ್ನು ಊಟಕ್ಕೆ ಕರೆದಿದ್ದರೆ ನಾನು ಹೋಗುತ್ತಿದ್ದೆ. ಅದರಲ್ಲಿ ತಪ್ಪೇನಿದೆ? ಸಿಎಂ ಬೇಸರ ಮಾಡ್ಕೊಂಡ್ರೆ ನಾವೇನು ಮಾಡೋದಕ್ಕೆ ಆಗುತ್ತೆ ಎಂದು ಜೆಡಿಎಸ್ ಮುಖಂಡರ ಆರೋಪಕ್ಕೆ ಜಮೀರ್ ತಿರುಗೇಟು ನೀಡಿದ್ದಾರೆ. 

ಚಲುವರಾಯಸ್ವಾಮಿ ಪರ ಸಚಿವ ಜಮೀರ್ ಅಹ್ಮದ್ ಬ್ಯಾಟಿಂಗ್ ಮಾಡಿದ್ದಾರೆ. ಸುಮಲತಾ ಜೊತೆ ಊಟಕ್ಕೆ ಹೋಗೋದು ತಪ್ಪಾ? ನನ್ನನ್ನು ಊಟಕ್ಕೆ ಕರೆದಿದ್ದರೆ ನಾನು ಹೋಗುತ್ತಿದ್ದೆ. ಅದರಲ್ಲಿ ತಪ್ಪೇನಿದೆ? ಸಿಎಂ ಬೇಸರ ಮಾಡ್ಕೊಂಡ್ರೆ ನಾವೇನು ಮಾಡೋದಕ್ಕೆ ಆಗುತ್ತೆ ಎಂದು ಜೆಡಿಎಸ್ ಮುಖಂಡರ ಆರೋಪಕ್ಕೆ ಜಮೀರ್ ತಿರುಗೇಟು ನೀಡಿದ್ದಾರೆ. 

Video Top Stories