‘ನಾವು ಕೈ ಶಾಸಕರನ್ನ ಕಟ್ಟಿಹಾಕಿದ್ರೆ ನಿಮ್ಮ ಸರ್ಕಾರ ಎಲ್ಲಿ ಬರ್ತಿತ್ತು’?
ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಭರದಿಂದ ಸಿದ್ಧತೆಗಳು ಆರಂಭವಾಗಿದೆ. ವಸತಿ ಸಚಿವ ವಿ ಸೋಮಣ್ಣ ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಮಾರ್ಗ ವೀಕ್ಷಣೆ, ಪಂಜಿನ ಕವಾಯತು ಮೈದಾನವನ್ನು ಅಧಿಕಾರಿಗಳೊಂದಿದೆ ವೀಕ್ಷಿಸಿದರು. ಆ ವೇಳೆ ಶಾಸಕ ತನ್ವೀರ್ ಸೇಠ್ ಸೋಮಣ್ಣರನ್ನು ಭೇಟಿ ಮಾಡಿ ಹಾಸ್ಯ ಚಟಾಕಿ ಹಾರಿಸಿದರು. ನಾವು ಕೈ ಶಾಸಕರನ್ನ ಕಟ್ಟಿಹಾಕಿದ್ರೆ ನಿಮ್ಮ ಸರ್ಕಾರ ಎಲ್ಲಿ ಬರ್ತಿತ್ತು? ಎಂದು ತಮಾಷೆ ಮಾಡಿದರು. ದಸರಾಗೆ ಸಹಕರಿಸುವಂತೆ ತನ್ವೀರ್ ಸೇಠ್ ಗೆ ಕೈ ಮುಗಿದು ಸಚಿವ ವಿ.ಸೋಮಣ್ಣ ಮನವಿ ಮಾಡಿಕೊಂಡರು. ರಾಜಕೀಯದ ಹೊರಗೆ ಎಲ್ಲರೂ ಸ್ನೇಹಿತರೇ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ ನೋಡಿ.
ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಭರದಿಂದ ಸಿದ್ಧತೆಗಳು ಆರಂಭವಾಗಿದೆ. ವಸತಿ ಸಚಿವ ವಿ ಸೋಮಣ್ಣ ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಮಾರ್ಗ ವೀಕ್ಷಣೆ, ಪಂಜಿನ ಕವಾಯತು ಮೈದಾನವನ್ನು ಅಧಿಕಾರಿಗಳೊಂದಿದೆ ವೀಕ್ಷಿಸಿದರು. ಆ ವೇಳೆ ಶಾಸಕ ತನ್ವೀರ್ ಸೇಠ್ ಸೋಮಣ್ಣರನ್ನು ಭೇಟಿ ಮಾಡಿ ಹಾಸ್ಯ ಚಟಾಕಿ ಹಾರಿಸಿದರು. ನಾವು ಕೈ ಶಾಸಕರನ್ನ ಕಟ್ಟಿಹಾಕಿದ್ರೆ ನಿಮ್ಮ ಸರ್ಕಾರ ಎಲ್ಲಿ ಬರ್ತಿತ್ತು? ಎಂದು ತಮಾಷೆ ಮಾಡಿದರು. ದಸರಾಗೆ ಸಹಕರಿಸುವಂತೆ ತನ್ವೀರ್ ಸೇಠ್ ಗೆ ಕೈ ಮುಗಿದು ಸಚಿವ ವಿ.ಸೋಮಣ್ಣ ಮನವಿ ಮಾಡಿಕೊಂಡರು. ರಾಜಕೀಯದ ಹೊರಗೆ ಎಲ್ಲರೂ ಸ್ನೇಹಿತರೇ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ ನೋಡಿ.