Asianet Suvarna News Asianet Suvarna News

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಏನು?

ಪತನದ ಭೀತಿ ಎದುರಿಸುತ್ತಿರುವ ಮೈತ್ರಿ ಸರ್ಕಾರ ಉಳಿಸಲು ಶ್ರೀಕೃಷ್ಣರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಇನ್ನೊಂದು ಕಡೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸಲು ಎಸ್, ಎಂ ಕೃಷ್ಣ ಪಾಂಚಜನ್ಯ ಮೂಡಿಸಿದ್ದಾರೆ. ಸಿದ್ದು ಎಂಟ್ರಿಯೊಂದಿಗೆ ಸರ್ಕಾರದ ಮುಂದಿದ್ದ ಕಂಟಕ ನಿವಾರಣೆಯಾಗಿದೆ. ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸಿಎಂಗೆ ಹೇಳಿದ ಮಾಸ್ಟರ್ ಪ್ಲಾನ್ ಏನು? ಇಲ್ಲಿದೆ ನೋಡಿ. 

ಪತನದ ಭೀತಿ ಎದುರಿಸುತ್ತಿರುವ ಮೈತ್ರಿ ಸರ್ಕಾರ ಉಳಿಸಲು ಶ್ರೀಕೃಷ್ಣರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಇನ್ನೊಂದು ಕಡೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸಲು ಎಸ್, ಎಂ ಕೃಷ್ಣ ಪಾಂಚಜನ್ಯ ಮೂಡಿಸಿದ್ದಾರೆ. ಸಿದ್ದು ಎಂಟ್ರಿಯೊಂದಿಗೆ ಸರ್ಕಾರದ ಮುಂದಿದ್ದ ಕಂಟಕ ನಿವಾರಣೆಯಾಗಿದೆ. ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸಿಎಂಗೆ ಹೇಳಿದ ಮಾಸ್ಟರ್ ಪ್ಲಾನ್ ಏನು? ಇಲ್ಲಿದೆ ನೋಡಿ.