‘ರೇವಣ್ಣ ಚಳಿ ಬಿಡಿಸಿದ ಅಂಬಿ ಅಭಿಮಾನಿಗಳು, ತಾಕತ್ತಿದರೆ ಬನ್ನಿ‘
ಸುಮಲತಾ ಬಗ್ಗೆ ಸಚಿವ ಎಚ್,.ಡಿ.ರೇವಣ್ಣ ಬನೀಡಿರುವ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ. ಮಂಡ್ಯದಲ್ಲಿ ಅಂಬಿ ಅಭಿಮಾನಿಗಳು ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ.
ಸುಮಲತಾ ಬಗ್ಗೆ ಸಚಿವ ಎಚ್,.ಡಿ.ರೇವಣ್ಣ ನೀಡಿರುವ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ. ಮಂಡ್ಯದಲ್ಲಿ ಅಂಬಿ ಅಭಿಮಾನಿಗಳು ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ.