ಸಿದ್ದರಾಮಯ್ಯಗೆ ಅತೃಪ್ತರಿಂದ ಫೋನ್ ಮೇಲೆ ಫೋನ್! ವರ್ಕೌಟ್ ಆಯ್ತಾ ಅನರ್ಹತೆ ಪ್ಲಾನ್?
ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದೇ ತಡ, ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಸಿದ್ದರಾಮಯ್ಯರಿಗೆ ಫೋನ್ ಮೇಲೆ ಫೋನ್ ಮಾಡುತ್ತಿದ್ದಾರಂತೆ. ಇನ್ನೂ ರಾಜೀನಾಮೆ vs ಅನರ್ಹತೆಯ ಚೆಂಡು ಸ್ಪೀಕರ್ ಅಂಗಳದಲ್ಲೇ ಇದೆ. ಈ ಹಿನ್ನೆಲೆಯಲ್ಲಿ, ಮೂವರು ಶಾಸಕರ ಅನರ್ಹತೆ ಅತೃಪ್ತರಿಗೆ ಬಿಸಿ ಮುಟ್ಟಿಸಿದೆಯಾ? ಈ ಸ್ಟೋರಿ ನೋಡಿ...
ಬೆಂಗಳೂರು (ಜು.27): ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದೇ ತಡ, ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಸಿದ್ದರಾಮಯ್ಯರಿಗೆ ಫೋನ್ ಮೇಲೆ ಫೋನ್ ಮಾಡುತ್ತಿದ್ದಾರಂತೆ. ಇನ್ನೂ ರಾಜೀನಾಮೆ vs ಅನರ್ಹತೆಯ ಚೆಂಡು ಸ್ಪೀಕರ್ ಅಂಗಳದಲ್ಲೇ ಇದೆ. ಈ ಹಿನ್ನೆಲೆಯಲ್ಲಿ, ಮೂವರು ಶಾಸಕರ ಅನರ್ಹತೆ ಅತೃಪ್ತರಿಗೆ ಬಿಸಿ ಮುಟ್ಟಿಸಿದೆಯಾ? ಈ ಸ್ಟೋರಿ ನೋಡಿ...