Asianet Suvarna News Asianet Suvarna News

ಮಣ್ಣಿನ ಮೇಲಾಣೆ, ದೇಶದ ತಲೆ ತಗ್ಗಿಸಲ್ಲ..: ಮೋದಿ ಭಾವುಕ!

ಪಾಕ್ ನೆಲದಲ್ಲಿ ಭಾರತೀಯ ವಾಯುಸೇನೆ ಉಗ್ರರ ಚೆಂಡಾಡಿದ ಬಳಿಕ, ಇತ್ತ ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಸರ್ಜಿಕಲ್ ಸ್ಟ್ರೈಕ್ ಉಲ್ಲೇಖಿಸಿ ಮಾತನಾಡಿದ ಮೋದಿ, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಚಾರಕ್ಕಾಗಿ ಪ್ರಸೂನ್ ಜೋಷಿ ಬರೆದಿದ್ದ ಕಾವ್ಯದ ಸಾಲನ್ನು ಓದಿದರು.

ಜೈಪುರ್(ಫೆ.26): ಪಾಕ್ ನೆಲದಲ್ಲಿ ಭಾರತೀಯ ವಾಯುಸೇನೆ ಉಗ್ರರ ಚೆಂಡಾಡಿದ ಬಳಿಕ, ಇತ್ತ ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಸರ್ಜಿಕಲ್ ಸ್ಟ್ರೈಕ್ ಉಲ್ಲೇಖಿಸಿ ಮಾತನಾಡಿದ ಮೋದಿ, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಚಾರಕ್ಕಾಗಿ ಪ್ರಸೂನ್ ಜೋಷಿ ಬರೆದಿದ್ದ ಕಾವ್ಯದ ಸಾಲನ್ನು ಓದಿದರು. ‘ಈ ಮಣ್ಣಿನ ಮೇಲಾಣೆ ನಾನು ಈ ದೇಶ ನಾಶವಾಗಲು ಬಿಡುವುದಿಲ್ಲ, ನಾನು ದೇಶವನ್ನು ನಿಲ್ಲುವಂತೆ ಮಾಡುವುದಿಲ್ಲ, ನಾನು ದೇಶದ ತಲೆ ತಗ್ಗಿಸಲು ಬಿಡುವುದಿಲ್ಲ..’ಎಂಬ ಕವನವನ್ನು ಮೋದಿ ಓದಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..