Asianet Suvarna News Asianet Suvarna News

ಜಿಂದಾಲ್ ಹಗರಣ: ರಾಜಕಾರಣಿಗಳ ವಿರುದ್ಧವೇ ಜನ ಗರಂ!

ಜಿಂದಾಲ್ ಭೂ ಹಗರಣ ದಿನ ದಿನಕ್ಕೆ ಆರೋಪ, ಪ್ರತ್ಯಾರೋಪಗಳಲ್ಲಿಯೇ ಮರೆಯಾಗುತ್ತಿದೆ. ನೈಜ ಕಾಳಜಿ ಇಲ್ಲದೇ ಹೋರಾಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೇಗೆ?

ಜಿಂದಾಲ್ ಭೂ ಹಗರಣ ದಿನ ದಿನಕ್ಕೆ ಆರೋಪ, ಪ್ರತ್ಯಾರೋಪಗಳಲ್ಲಿಯೇ ಮರೆಯಾಗುತ್ತಿದೆ. ನೈಜ ಕಾಳಜಿ ಇಲ್ಲದೇ ಹೋರಾಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೇಗೆ?