Asianet Suvarna News Asianet Suvarna News

ಅಯ್ಯೋ ಇದೇನು? ಇನ್ನಿಂಗ್ಸ್ ಶುರುವಾಗೋ ಮುನ್ನ ಬಿಜೆಪಿಗೆ ತಲೆನೋವು ತಂದ ಅತೃಪ್ತರು!

ರಾಜ್ಯ ರಾಜಕೀಯ ಗೊಂದಲದ ಗೂಡಾಗಿದೆ. ಶಾಸಕರ ರಾಜೀನಾಮೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ರಾಜೀನಾಮೆ ನೀಡಿ ಬಂಡಾಯವೆದ್ದಿರುವ ಶಾಸಕರು, ಕಾಂಗ್ರೆಸ್‌ನಲ್ಲೇ ಇದ್ದೇವೆ, ಜೆಡಿಎಸ್‌ನಲ್ಲೇ ಇದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.  ಆದರೆ, ಇತ್ತ ಬಿಜೆಪಿಗೆ ಮತ್ತೊಂದು ತಲೆನೋವು ಶುರುವಾಗಿದೆ.

ಬೆಂಗಳೂರು (ಜು.11): ರಾಜ್ಯ ರಾಜಕೀಯ ಗೊಂದಲದ ಗೂಡಾಗಿದೆ. ಶಾಸಕರ ರಾಜೀನಾಮೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ರಾಜೀನಾಮೆ ನೀಡಿ ಬಂಡಾಯವೆದ್ದಿರುವ ಶಾಸಕರು, ಕಾಂಗ್ರೆಸ್‌ನಲ್ಲೇ ಇದ್ದೇವೆ, ಜೆಡಿಎಸ್‌ನಲ್ಲೇ ಇದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.  ಆದರೆ, ಇತ್ತ ಬಿಜೆಪಿಗೆ ಮತ್ತೊಂದು ತಲೆನೋವು ಶುರುವಾಗಿದೆ.

Video Top Stories