Asianet Suvarna News Asianet Suvarna News

‘ಡಿಕೆಶಿ ಬಲಿಗೆ ರೆಡಿಯಾಗಿರುವ ಕಾಂಗ್ರೆಸ್ ಪಕ್ಷದ ಮಾರಿಕೋಣ’

ಶಿವಮೊಗ್ಗ, ಕುಂದಗೋಳ ಮುಂತಾದ ಸೋಲುವ ಕ್ಷೇತ್ರಗಳ ಹೊಣೆಗಾರಿಕೆಯನ್ನು ಕಾಂಗ್ರೆಸ್ ಪಕ್ಷ ಡಿ.ಕೆ. ಶಿವಕುಮಾರ್‌ಗೆ ಯಾಕೆ ವಹಿಸಲಾಗುತ್ತೆ? ಎಂದು ಪ್ರಶ್ನಿಸಿರುವ ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ, ಡಿಕೆಶಿಯನ್ನು ಬಲಿಗೆ ಸಿದ್ಧವಾಗಿರುವ ಮಾರಿಕೋಣಕ್ಕೆ ಹೋಲಿಸಿದ್ದಾರೆ.

ಶಿವಮೊಗ್ಗ, ಕುಂದಗೋಳ ಮುಂತಾದ ಸೋಲುವ ಕ್ಷೇತ್ರಗಳ ಹೊಣೆಗಾರಿಕೆಯನ್ನು ಕಾಂಗ್ರೆಸ್ ಪಕ್ಷ ಡಿ.ಕೆ. ಶಿವಕುಮಾರ್‌ಗೆ ಯಾಕೆ ವಹಿಸಲಾಗುತ್ತೆ? ಎಂದು ಪ್ರಶ್ನಿಸಿರುವ ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ, ಡಿಕೆಶಿಯನ್ನು ಬಲಿಗೆ ಸಿದ್ಧವಾಗಿರುವ ಮಾರಿಕೋಣಕ್ಕೆ ಹೋಲಿಸಿದ್ದಾರೆ.