Asianet Suvarna News Asianet Suvarna News

‘ಶಾಸಕರನ್ನು ಕಿಡ್ನ್ಯಾಪ್ ಮಾಡಿ ಗನ್ ಪಾಯಿಂಟ್ ಮೇಲೆ ಇಟ್ಕೊಂಡಿದ್ದಾರೆ’

ನನಗೆ ಇಬ್ಬರು ಅತೃಪ್ತ ಶಾಸಕರು ಕರೆ ಮಾಡಿದ್ರು, ಅವರನ್ನು ಕಿಡ್ನ್ಯಾಪ್ ಮಾಡಿಡಲಾಗಿದೆ. ಅವರಿಗೆ ಬರಲು ಇಷ್ಟವಿದ್ರೂ, ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಕಾದು ನೋಡಿ, ವಿಶ್ವಾಸ ಮತ ನಾವೇ ಗೆಲ್ಲುತ್ತೇವೆ! ಹೀಗಂದಿದ್ದು ಬೇರಾರು ಅಲ್ಲ, ಚಾಮರಾಜಪೇಟೆ ಶಾಸಕ, ಸಚಿವ ಜಮೀರ್ ಅಹಮದ್ ಖಾನ್. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ....

ಬೆಂಗಳೂರು (ಜು.23) : ನನಗೆ ಇಬ್ಬರು ಅತೃಪ್ತ ಶಾಸಕರು ಕರೆ ಮಾಡಿದ್ರು, ಅವರನ್ನು ಕಿಡ್ನ್ಯಾಪ್ ಮಾಡಿಡಲಾಗಿದೆ. ಅವರಿಗೆ ಬರಲು ಇಷ್ಟವಿದ್ರೂ, ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಕಾದು ನೋಡಿ, ವಿಶ್ವಾಸ ಮತ ನಾವೇ ಗೆಲ್ಲುತ್ತೇವೆ! ಹೀಗಂದಿದ್ದು ಬೇರಾರು ಅಲ್ಲ, ಚಾಮರಾಜಪೇಟೆ ಶಾಸಕ, ಸಚಿವ ಜಮೀರ್ ಅಹಮದ್ ಖಾನ್. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ....