Asianet Suvarna News Asianet Suvarna News

‘ನಿಖಿಲ್ ಗೆಲುವಿನ ಆಧಾರದ ಮೇಲೆ ಪಿಎಂ ಪಟ್ಟ ನಿಂತಿಲ್ಲ’

ಚೆಲುವರಾಯ ಸ್ವಾಮಿ ರಾಜಕೀಯ ವ್ಯಭಿಚಾರಿ ಎಂಬ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿಕೆಗೆ ಖುದ್ದು ಚೆಲುವರಾಯ ಸ್ವಾಮಿ ತಿರುಗೇಟು ನೀಡಿದ್ದಾರೆ. ಸುರೇಶ್ ಗೌಡ ಈ ರೀತಿ ಹೇಳೋದು ನನಗೆ ಅಚ್ಚರಿ ತಂದಿಲ್ಲ ಎಂದಿರುವ ಚೆಲುವರಾಯ ಸ್ವಾಮಿ, ನಾನು ಯಾರೊಟ್ಟಿಗೆ ಊಟ ಮಾಡ್ತೀನಿ ಅದು ವೈಯುಕ್ತಿಕ ವಿಷಯವೆಂದಿದ್ದಾರೆ.

ಚೆಲುವರಾಯ ಸ್ವಾಮಿ ರಾಜಕೀಯ ವ್ಯಭಿಚಾರಿ ಎಂಬ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿಕೆಗೆ ಖುದ್ದು ಚೆಲುವರಾಯ ಸ್ವಾಮಿ ತಿರುಗೇಟು ನೀಡಿದ್ದಾರೆ. ಸುರೇಶ್ ಗೌಡ ಈ ರೀತಿ ಹೇಳೋದು ನನಗೆ ಅಚ್ಚರಿ ತಂದಿಲ್ಲ ಎಂದಿರುವ ಚೆಲುವರಾಯ ಸ್ವಾಮಿ, ನಾನು ಯಾರೊಟ್ಟಿಗೆ ಊಟ ಮಾಡ್ತೀನಿ ಅದು ವೈಯುಕ್ತಿಕ ವಿಷಯವೆಂದಿದ್ದಾರೆ.