Asianet Suvarna News Asianet Suvarna News

‘ನನ್ನ ಶಕ್ತಿ ಏನು ಅಂತ ಯಡಿಯೂರಪ್ಪಗೆ ಗೊತ್ತು’

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಸಾವಿನ ಬಗ್ಗೆ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಬಿಜೆಪಿ ನಾಯಕರು ಸ್ಪಷ್ಟನೆ ನೀಡಿದ್ದಾರೆ, ಎಂದು ಹೇಳಿರುವ ಡಿಕೆಶಿ, ತಮ್ಮ ಶಕ್ತಿ ಏನೂಂತ ಬಿಜೆಪಿಯವರಿಗೆ ಗೊತ್ತು ಎಂದಿದ್ದಾರೆ.  

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಸಾವಿನ ಬಗ್ಗೆ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಬಿಜೆಪಿ ನಾಯಕರು ಸ್ಪಷ್ಟನೆ ನೀಡಿದ್ದಾರೆ, ಎಂದು ಹೇಳಿರುವ ಡಿಕೆಶಿ, ತಮ್ಮ ಶಕ್ತಿ ಏನೂಂತ ಬಿಜೆಪಿಯವರಿಗೆ ಗೊತ್ತು ಎಂದಿದ್ದಾರೆ.