Asianet Suvarna News Asianet Suvarna News

‘ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಪ್ರಶ್ನೆ ಇಲ್ಲ’

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮತ್ತೆ ಕಾಲ್ಕೆರೆದು ನಿಂತಿದ್ದಾರೆ.  ಸದ್ಯದ ರಾಜಕೀಯ ವಿದ್ಯಮಾನಗಳಿಗೆ ಸಿದ್ದರಾಮಯ್ಯರತ್ತ ವಾಕ್ ಪ್ರಹಾರ ನಡೆಸಿರುವ ಈಶ್ವರಪ್ಪ, ಈ ಬಾರಿ ಸಿದ್ದರಾಮಯ್ಯ ಸಿಎಂ ಕನಸನ್ನು ಮುದುಕಿಯ ಜುಟ್ಟಿಗೆ ಹೋಲಿಸಿದ್ದಾರೆ.  

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮತ್ತೆ ಕಾಲ್ಕೆರೆದು ನಿಂತಿದ್ದಾರೆ.  ಸದ್ಯದ ರಾಜಕೀಯ ವಿದ್ಯಮಾನಗಳಿಗೆ ಸಿದ್ದರಾಮಯ್ಯರತ್ತ ವಾಕ್ ಪ್ರಹಾರ ನಡೆಸಿರುವ ಈಶ್ವರಪ್ಪ, ಈ ಬಾರಿ ಸಿದ್ದರಾಮಯ್ಯ ಸಿಎಂ ಕನಸನ್ನು ಮುದುಕಿಯ ಜುಟ್ಟಿಗೆ ಹೋಲಿಸಿದ್ದಾರೆ.