Asianet Suvarna News Asianet Suvarna News

ಮೊನ್ನೆ ಎರಡೆರಡು ಬಾರಿ ಪೂಜೆ, ಇವತ್ತು ಸಭೆಗೇ ಗೈರು; ಬಿಜೆಪಿ ಭಿನ್ನಮತ ಬಟಾಬಯಲು!

ಮೈಸೂರು ದಸರಾ ರಾಜಕೀಯ ಭಿನ್ನಮತ ವ್ಯಕ್ತಪಡಿಸುವ ವೇದಿಕೆಯಾಗಿದೆಯಾ? ಮೊನ್ನೆ ಗಜಪಯಣದ ವೇಳೆ ಇಬ್ಬರು ಬಿಜೆಪಿ ನಾಯಕರಿಂದ ಎರೆಡೆರಡು ಬಾರಿ ಪೂಜೆ ನಡೆದಿತ್ತು. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್ ದಸರಾ ಸಿದ್ಧತೆ ಬಗ್ಗೆ ಮಹತ್ವದ ಸಭೆಗೆ ಗೈರಾಗಿದ್ದಾರೆ. 

ಮೈಸೂರು ದಸರಾ ರಾಜಕೀಯ ಭಿನ್ನಮತ ವ್ಯಕ್ತಪಡಿಸುವ ವೇದಿಕೆಯಾಗಿದೆಯಾ? ಮೊನ್ನೆ ಗಜಪಯಣದ ವೇಳೆ ಇಬ್ಬರು ಬಿಜೆಪಿ ನಾಯಕರಿಂದ ಎರೆಡೆರಡು ಬಾರಿ ಪೂಜೆ ನಡೆದಿತ್ತು. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್ ದಸರಾ ಸಿದ್ಧತೆ ಬಗ್ಗೆ ಮಹತ್ವದ ಸಭೆಗೆ ಗೈರಾಗಿದ್ದಾರೆ. 

Video Top Stories