ಚೆಲುವರಾಯಸ್ವಾಮಿಗೆ ದಿನೇಶ್ ಗುಂಡುರಾವ್ ಬುಲಾವ್
ದೋಸ್ತಿಯಲ್ಲಿ ಸಂಚಲನ ಸೃಷ್ಟಿಸಿದೆ ರೆಬೆಲ್ಸ್ ನಾಯಕರ ಡಿನ್ನರ್ ಪಾರ್ಟಿ. ವಿಡಿಯೋ ರಿಲೀಸ್ ಅಸಲಿ ಕಥೆಯನ್ನು ತಿಳಿಯಲು ಕೆಪಿಸಿ ಮುಂದಾಗಿದೆ. ಚೆಲುವರಾಯ ಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಲಾವ್ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಜೊತೆ ಸಚಿವ ಜಮೀರ್ ಅಹ್ಮದ್ ಕೂಡಾ ಆಗಮಿಸುತ್ತಾರೆ.
ದೋಸ್ತಿಯಲ್ಲಿ ಸಂಚಲನ ಸೃಷ್ಟಿಸಿದೆ ರೆಬೆಲ್ಸ್ ನಾಯಕರ ಡಿನ್ನರ್ ಪಾರ್ಟಿ. ವಿಡಿಯೋ ರಿಲೀಸ್ ಅಸಲಿ ಕಥೆಯನ್ನು ತಿಳಿಯಲು ಕೆಪಿಸಿ ಮುಂದಾಗಿದೆ. ಚೆಲುವರಾಯ ಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಲಾವ್ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಜೊತೆ ಸಚಿವ ಜಮೀರ್ ಅಹ್ಮದ್ ಕೂಡಾ ಆಗಮಿಸುತ್ತಾರೆ.