Asianet Suvarna News Asianet Suvarna News

ಕೊಡಗಿನಲ್ಲಿ ಕಾರ್ಮಿಕರ ಜೀವ ಬಲಿ ಪಡೆಯುತ್ತಿದೆ ಕಾಳು ಮೆಣಸು

ಕೊಡಗಿನ ಕಾಳು ಮೆಣಸು ದೇಶ ವಿದೇಶದಲ್ಲೂ ಫೇಮಸ್. ಅದೇ ಕಾಳು ಮೆಣಸು ಕಾರ್ಮಿಕರ ಪ್ರಾಣ ತಿನ್ನುತ್ತಿದೆ. ಪೆಪ್ಪರ್ ಪ್ಲಾಂಟೇಶನ್ ಗೆ ಬಳಸುವ ಅಲ್ಯೂಮಿನಿಯಂ ಏಣಿಗಳಿಗೆ ಕರೆಂಟ್ ವೈರ್ ಗಳು ತಾಗಿ ಅವರ ಪ್ರಾಣವನ್ನು ತೆಗೆಯುತ್ತಿದೆ. ಕಳೆದ 4 ವರ್ಷದಲ್ಲಿ 35 ಕ್ಕೂ ಹೆಚ್ಚು ಕಾರ್ಮಿಕರು ದುರ್ಮರಣವನ್ನಪ್ಪಿದ್ದಾರೆ. 

ಕೊಡಗಿನ ಕಾಳು ಮೆಣಸು ದೇಶ ವಿದೇಶದಲ್ಲೂ ಫೇಮಸ್. ಅದೇ ಕಾಳು ಮೆಣಸು ಕಾರ್ಮಿಕರ ಪ್ರಾಣ ತಿನ್ನುತ್ತಿದೆ. ಪೆಪ್ಪರ್ ಪ್ಲಾಂಟೇಶನ್ ಗೆ ಬಳಸುವ ಅಲ್ಯೂಮಿನಿಯಂ ಏಣಿಗಳಿಗೆ ಕರೆಂಟ್ ವೈರ್ ಗಳು ತಾಗಿ ಅವರ ಪ್ರಾಣವನ್ನು ತೆಗೆಯುತ್ತಿದೆ. ಕಳೆದ 4 ವರ್ಷದಲ್ಲಿ 35 ಕ್ಕೂ ಹೆಚ್ಚು ಕಾರ್ಮಿಕರು ದುರ್ಮರಣವನ್ನಪ್ಪಿದ್ದಾರೆ.