Asianet Suvarna News Asianet Suvarna News

ಅತೃಪ್ತರ ಫೋನ್ ಕಾಲ್‌ಗೆ ಟ್ವಿಸ್ಟ್! ಸಿದ್ದರಾಮಯ್ಯಗೆ ಕಾಲ್ ಮಾಡಿದ್ದು ಯಾರು?

ಮುಂಬೈಯಲ್ಲಿರೋ ಅತೃಪ್ತ ಶಾಸಕರು ಅನರ್ಹತೆ ಭೀತಿಯಿಂದ ಕರೆ ಮಾಡ್ತಿದ್ದಾರೆ ಎಂದು ಖುದ್ದು ಸಿದ್ದರಾಮಯ್ಯ ಹೇಳಿಕೊಂಡಿದ್ರು. ಆ ಮಾತನ್ನು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಕೂಡಾ ಪುಷ್ಠಿಕರಿಸಿದ್ರು. ಆದರೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಅತೃಪ್ತ ಶಾಸಕರು ಈ ಮಾತನ್ನು ನಿರಾಕರಿಸಿದ್ದಾರೆ. ಅವರೇನು ಹೇಳ್ತಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

ಬೆಂಗಳೂರು (ಜು.27): ಮುಂಬೈಯಲ್ಲಿರೋ ಅತೃಪ್ತ ಶಾಸಕರು ಅನರ್ಹತೆ ಭೀತಿಯಿಂದ ಕರೆ ಮಾಡ್ತಿದ್ದಾರೆ ಎಂದು ಖುದ್ದು ಸಿದ್ದರಾಮಯ್ಯ ಹೇಳಿಕೊಂಡಿದ್ರು. ಆ ಮಾತನ್ನು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಕೂಡಾ ಪುಷ್ಠಿಕರಿಸಿದ್ರು. ಆದರೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಅತೃಪ್ತ ಶಾಸಕರು ಈ ಮಾತನ್ನು ನಿರಾಕರಿಸಿದ್ದಾರೆ. ಅವರೇನು ಹೇಳ್ತಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

Video Top Stories