ಕಾಂಗ್ರೆಸ್ ಬಳಿ ಬರೇ 8 ದಿನ! ಅಧಿಕಾರ ಕಳಕೊಂಡ ಕಾಂಗ್ರೆಸ್ಗೆ ಕಾದಿದೆ ವಿಘ್ನ
ಇನ್ನೊಂದು ವಾರ ಕಳೆದರೆ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಅಧಿವೇಶನಗಳು ಆರಂಭವಾಗಲಿವೆ. ಬಿ.ಎಸ್.ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದು ಮೊದಲ ಅಧಿವೇಶನ. ಇನ್ನೊಂದು ಕಡೆ ನೆರೆ ಪರಿಹಾರ ವಿಳಂಬದ ವಿರುದ್ಧ ಕಾಂಗ್ರೆಸ್, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದೆ. ಆದರೆ ಮುಂಬರುವ ಅಧಿವೇಶನದಲ್ಲಿ ಕಾಂಗ್ರೆಸ್ಗೆ ಒಂದು ವಿಘ್ನ ಎದುರಾಗಿದೆ. ಏನದು? ಇಲ್ಲಿದೆ ವಿವರ...
ಬೆಂಗಳೂರು (ಅ.03): ಇನ್ನೊಂದು ವಾರ ಕಳೆದರೆ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಅಧಿವೇಶನಗಳು ಆರಂಭವಾಗಲಿವೆ. ಬಿ.ಎಸ್.ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದು ಮೊದಲ ಅಧಿವೇಶನ.
ಇನ್ನೊಂದು ಕಡೆ ನೆರೆ ಪರಿಹಾರ ವಿಳಂಬದ ವಿರುದ್ಧ ಕಾಂಗ್ರೆಸ್, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದೆ. ಆದರೆ ಮುಂಬರುವ ಅಧಿವೇಶನದಲ್ಲಿ ಕಾಂಗ್ರೆಸ್ಗೆ ಒಂದು ವಿಘ್ನ ಎದುರಾಗಿದೆ. ಏನದು? ಇಲ್ಲಿದೆ ವಿವರ...
ರಾಜ್ಯ ರಾಜಕೀಯದ ಕ್ಷಣ-ಕ್ಷಣದ ಅಪ್ಡೇಟ್ಸ್ ಇಲ್ಲಿದೆ....