ನಾವು ನೆರವು ನೀಡಿದ್ದೇವೆ, ನೀವು ನೀಡಿ.. ಎಲ್ಲರದ್ದೂ ಒಂದೇ ಮಾತು
ಕರ್ನಾಟಕದ ಉತ್ತರ ಭಾಗ ಮತ್ತು ಮಲೆನಾಡು ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ‘ಉತ್ತರ’ ದೊಂದಿಗೆ ಕರುನಾಡು ಅಭಿಯಾನಕ್ಕೆ ನಾಗರಿಕರು ಸ್ಪಂದಿಸುತ್ತಿದ್ದು ಅವರ ಬಳಿ ಸಾಧ್ಯವಾದಷ್ಟು ನೆರವು ನೀಡುತ್ತಿದ್ದಾರೆ. ನೆರವು ಕೊಟ್ಟ ಮಹಾಜನರಿಗೆಲ್ಲ ವಂದನೆ...
ಕರ್ನಾಟಕದ ಉತ್ತರ ಭಾಗ ಮತ್ತು ಮಲೆನಾಡು ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ‘ಉತ್ತರ’ ದೊಂದಿಗೆ ಕರುನಾಡು ಅಭಿಯಾನಕ್ಕೆ ನಾಗರಿಕರು ಸ್ಪಂದಿಸುತ್ತಿದ್ದು ಅವರ ಬಳಿ ಸಾಧ್ಯವಾದಷ್ಟು ನೆರವು ನೀಡುತ್ತಿದ್ದಾರೆ. ನಾಗರಿಕರು ದನ-ಕರುಗಳಿಗೂ ಮೇವು ತಂದು ಕೊಟ್ಟಿದ್ದು ಎಲ್ಲ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರ ಬಳಿಗೆ ತಲುಪಿಸುವ ಕೆಲಸ ಸುವರ್ಣ ನ್ಯೂಸ್ ಮಾಡಿದೆ. ನೆರವು ಕೊಟ್ಟ ಮಹಾಜನರಿಗೆಲ್ಲ ವಂದನೆ...