ಅನರ್ಹರಿಗೆ ಬೈಎಲೆಕ್ಷನ್ ಸಂಕಟ: ಸ್ಪರ್ಧಿಸಲು ಇದೆ ಏಕೈಕ ಮಾರ್ಗ!
ರಾಜೀನಾಮೆ ನೀಡಿ ಬಳಿಕ ಅನರ್ಹರಾಗಿರುವ 15 ಶಾಸಕರಿಗೆ ಚುನಾವಣಾ ಆಯೋಗವು ಶಾಕ್ ನೀಡಿದೆ. ಉಪ-ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆದರೆ ಅನರ್ಹತೆ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ. ಸೆ.23ಕ್ಕೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ. ಹಾಗಾದ್ರೆ ಅನರ್ಹ ಶಾಸಕರ ಮುಂದಿರುವ ದಾರಿಗಳೇನು? ಇಲ್ಲಿದೆ ಡೀಟೆಲ್ಸ್...
ಬೆಂಗಳೂರು (ಸೆ.21): ರಾಜೀನಾಮೆ ನೀಡಿ ಬಳಿಕ ಅನರ್ಹರಾಗಿರುವ 15 ಶಾಸಕರಿಗೆ ಚುನಾವಣಾ ಆಯೋಗವು ಶಾಕ್ ನೀಡಿದೆ. ಉಪ-ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆದರೆ ಅನರ್ಹತೆ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ. ಸೆ.23ಕ್ಕೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ. ಹಾಗಾದ್ರೆ ಅನರ್ಹ ಶಾಸಕರ ಮುಂದಿರುವ ದಾರಿಗಳೇನು? ಇಲ್ಲಿದೆ ಡೀಟೆಲ್ಸ್...