ದೋಸ್ತಿ ಸಂಪುಟ ಪುನಾರಚನೆ, ಯಾರು ಔಟ್? ಯಾರು ಇನ್?
ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದಂತೆ ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಸುದ್ದಿಗೆ ಬಂದಿದೆ. ರಮೇಶ್ ಜಾರಕಿಹೊಳಿ ಬಂಡಾಯ ಶಮನಕ್ಕೆ ಹಾಗಾದರೆ ಯಾವೆಲ್ಲ ಸರ್ಕಸ್ ನಡೆಯುತ್ತಿದೆ?
ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದಂತೆ ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಸುದ್ದಿಗೆ ಬಂದಿದೆ. ರಮೇಶ್ ಜಾರಕಿಹೊಳಿ ಬಂಡಾಯ ಶಮನಕ್ಕೆ ಹಾಗಾದರೆ ಯಾವೆಲ್ಲ ಸರ್ಕಸ್ ನಡೆಯುತ್ತಿದೆ?