Asianet Suvarna News Asianet Suvarna News

UPSC ಪರೀಕ್ಷೆಯಲ್ಲಿ ಕನ್ನಡಿಗರ ಕೀರ್ತಿ ಬೆಳಗಿಸಿದ ಸಾಧಕರಿವರು

ಈ ಬಾರಿಯ ಯುಪಿಎಸ್ ಇ ಪರೀಕ್ಷೆಯಲ್ಲಿ ಕನ್ನಡಿಗರು ಮಹಾನ್ ಸಾಧನೆಗೈದಿದ್ದಾರೆ. ಜಿಲ್ಲಾಧಿಕಾರಿಯೊಬ್ಬರ ಸಾಧನೆ ನೋಡಿ ಸ್ಫೂರ್ತಿಗೊಂಡ ಬಳ್ಳಾರಿ ತಾಲೂಕಿನ ಸಂಗನಕಲ್ ನ ಅಶ್ವಿಜಾ ಉನ್ನತ ಸಾಧನೆ ಮಾಡಿದ್ದಾರೆ. ರಾಜ್ಯಕ್ಕೆ 14 ನೇ, ಒಟ್ಟಾರೆ 423 ನೇ ರ್ಯಾಂಕ್ ಪಡೆದಿದ್ದಾರೆ. ಅದೇ ರೀತಿ ಹುಬ್ಬಳ್ಳಿಯ ರಾಹುಲ್ 17 ನೇ ರ್ಯಾಂಕ್ ಪಡೆದಿದ್ದಾರೆ. ತೇಜಸ್ 338 ನೇ ರ್ಯಾಂಕ್ ಪಡೆದಿದ್ದಾರೆ. 

ಈ ಬಾರಿಯ ಯುಪಿಎಸ್ ಇ ಪರೀಕ್ಷೆಯಲ್ಲಿ ಕನ್ನಡಿಗರು ಮಹಾನ್ ಸಾಧನೆಗೈದಿದ್ದಾರೆ. ಜಿಲ್ಲಾಧಿಕಾರಿಯೊಬ್ಬರ ಸಾಧನೆ ನೋಡಿ ಸ್ಫೂರ್ತಿಗೊಂಡ ಬಳ್ಳಾರಿ ತಾಲೂಕಿನ ಸಂಗನಕಲ್ ನ ಅಶ್ವಿಜಾ ಉನ್ನತ ಸಾಧನೆ ಮಾಡಿದ್ದಾರೆ. ರಾಜ್ಯಕ್ಕೆ 14 ನೇ, ಒಟ್ಟಾರೆ 423 ನೇ ರ್ಯಾಂಕ್ ಪಡೆದಿದ್ದಾರೆ. ಅದೇ ರೀತಿ ಹುಬ್ಬಳ್ಳಿಯ ರಾಹುಲ್ 17 ನೇ ರ್ಯಾಂಕ್ ಪಡೆದಿದ್ದಾರೆ. ತೇಜಸ್ 338 ನೇ ರ್ಯಾಂಕ್ ಪಡೆದಿದ್ದಾರೆ.