Asianet Suvarna News Asianet Suvarna News

‘ಯಡಿಯೂರಪ್ಪರನ್ನು ಹೇಗೆ ರಿಪೇರಿ ಮಾಡಬೇಕು ನನಗೆ ಗೊತ್ತಿದೆ’

ಯಡಿಯೂರಪ್ಪ ಅವರನ್ನು ಹೇಗೆ ರಿಪೇರಿ ಮಾಡಬೇಕು ಎನ್ನುವುದು ನನಗೆ ಗೊತ್ತು...ನಿಮಗೆ ನಾಚಿಕೆ ಆಗಬೇಕು..ಹೀಗೆ ಎಷ್ಟು ದಿನ ದ್ವೇಷದ ರಾಜಕಾರಣ ಮಾಡುತ್ತೀರಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಶ್ನೆ ಮಾಡಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ಮಾಡಿದ ರೇವಣ್ಣ ಹಲವಾರು ಆರೋಪ ಮಾಡಿದ್ದಾರೆ. ನಮಗೆ ಎಲ್ಲವೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಅವರನ್ನು ಹೇಗೆ ರಿಪೇರಿ ಮಾಡಬೇಕು ಎನ್ನುವುದು ನನಗೆ ಗೊತ್ತು...ನಿಮಗೆ ನಾಚಿಕೆ ಆಗಬೇಕು..ಹೀಗೆ ಎಷ್ಟು ದಿನ ದ್ವೇಷದ ರಾಜಕಾರಣ ಮಾಡುತ್ತೀರಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಶ್ನೆ ಮಾಡಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ಮಾಡಿದ ರೇವಣ್ಣ ಹಲವಾರು ಆರೋಪ ಮಾಡಿದ್ದಾರೆ. ನಮಗೆ ಎಲ್ಲವೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

Video Top Stories