Asianet Suvarna News Asianet Suvarna News

ಯಡಿಯೂರಪ್ಪ..ಎಲ್ಲಿದ್ದೀಯಪ್ಪ... ವಾಟ್ಸಪ್ ಮಾಡೋರು ಎಲ್ಲಿ ಹೋದ್ರು!?

ಯಡಿಯೂರಪ್ಪ ಎಲ್ಲಿದ್ದೀಯಪ್ಪ.. ಹೀಗೆ ಟಾಂಗ್ ಕೊಟ್ಟಿದ್ದು ಮಾಜಿ ಸಿಎಂ ಕುಮಾರಸ್ವಾಮಿ. ಅಂದು ನಿಖಿಲ್ ಎಲ್ಲಿದ್ದೀಯಪ್ಪ ಎಂದು ತೋರಿಸುತ್ತಾ ಇದ್ರಿ. ಅರ್ಧ ರಾಜ್ಯ ಪ್ರವಾಹದಲ್ಲಿ ಮುಳುಗುತ್ತಿದೆ.. ಈಗ ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂದು ಕೇಳಬೇಕಾಗಿದೆ ಎಂದು ಟೀಕಿಸಿದ್ದಾರೆ. 

First Published Aug 7, 2019, 7:26 PM IST | Last Updated Aug 7, 2019, 7:26 PM IST

ಯಡಿಯೂರಪ್ಪ ಎಲ್ಲಿದ್ದೀಯಪ್ಪ.. ಹೀಗೆ ಟಾಂಗ್ ಕೊಟ್ಟಿದ್ದು ಮಾಜಿ ಸಿಎಂ ಕುಮಾರಸ್ವಾಮಿ. ಅಂದು ನಿಖಿಲ್ ಎಲ್ಲಿದ್ದೀಯಪ್ಪ ಎಂದು ತೋರಿಸುತ್ತಾ ಇದ್ರಿ. ಅರ್ಧ ರಾಜ್ಯ ಪ್ರವಾಹದಲ್ಲಿ ಮುಳುಗುತ್ತಿದೆ.. ಈಗ ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂದು ಕೇಳಬೇಕಾಗಿದೆ ಎಂದು ಟೀಕಿಸಿದ್ದಾರೆ.