Asianet Suvarna News Asianet Suvarna News

ಸೋಲು ಗೆಲುವಿನ ಲೆಕ್ಕಾಚಾರ; ‘ಮಂಡ್ಯವನ್ನು’ ಕೆದಕಿದ ರೇವಣ್ಣ!

ರಾಹುಲ್ ಗಾಂಧಿ - ಸಿದ್ದರಾಮಯ್ಯ ಭೇಟಿ, ಅವರಿಬ್ಬರ ನಡುವೆ ನಡೆದ ಚರ್ಚೆ- ವಿಮರ್ಶೆಗಳು ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ.  ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಜೊತೆ ಮೈತ್ರಿ ಕಾರಣ ಎಂಬ ಸಿದ್ದರಾಮಯ್ಯ ತರ್ಕ, ಮಿತ್ರಪಕ್ಷ ಜೆಡಿಎಸ್‌ನ್ನು ಕೆರಳಿಸಿದೆ.

ಬೆಂಗಳೂರು (ಜೂ.21):   ರಾಹುಲ್ ಗಾಂಧಿ - ಸಿದ್ದರಾಮಯ್ಯ ಭೇಟಿ, ಅವರಿಬ್ಬರ ನಡುವೆ ನಡೆದ ಚರ್ಚೆ- ವಿಮರ್ಶೆಗಳು ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ. 

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಜೊತೆ ಮೈತ್ರಿ ಕಾರಣ ಎಂಬ ಸಿದ್ದರಾಮಯ್ಯ ತರ್ಕ, ಮಿತ್ರಪಕ್ಷ ಜೆಡಿಎಸ್‌ನ್ನು ಕೆರಳಿಸಿದೆ. ಅದರ ಬೆನ್ನಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರು ಕಾಂಗ್ರೆಸ್ ನಾಯಕರ ವರ್ತನೆ- ಹೇಳಿಕೆ ಬಗ್ಗೆ ಆಕ್ರೋಶ  ಹೊರಹಾಕಿದ್ದಾರಲ್ಲದೇ, ಮಧ್ಯಂತರ ಚುನಾವಣೆಯ ಮಾತುಗಳನ್ನಾಡಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ಮತ್ತು ದೇವೇಗೌಡರ ಪ್ರತಿಕ್ರಿಯೆಗಳು ಉಭಯಪಕ್ಷಗಳಲ್ಲೂ ಗೊಂದಲವನ್ನುಂಟು ಸೃಷ್ಟಿಸಿವೆ. ಈ ಬಗ್ಗೆ ಸಚಿವ ಎಚ್.ಡಿ. ರೇವಣ್ಣ ಮಾತನಾಡಿದ್ದು, ಕಾಂಗ್ರೆಸ್ ಗೆ ತಿರುಗೇಟು ನೀಡಿದರು. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...

Video Top Stories