Asianet Suvarna News Asianet Suvarna News

ಅಚ್ಚರಿ ತಂದ ನಿರ್ಗಮಿತ ಸಿಎಂ ಹೇಳಿಕೆ! ಏನದು ಎಚ್‌ಡಿಕೆ ಮಾತಿನ ಮರ್ಮ?

ರಾಜಕೀಯ ವಿದ್ಯಮಾನಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ನಿರ್ಗಮಿತ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಧ್ಯಮಗಳತ್ತ ಬೊಟ್ಟುಮಾಡಿದ್ದಾರೆ. ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದಾಗ ‘ಮುಗಿದ ಅಧ್ಯಾಯ’ ಎಂದು ಮುಂದೆ ಸಾಗಿದ್ದಾರೆ. 

ಬೆಂಗಳೂರು (ಜು.24): ರಾಜಕೀಯ ವಿದ್ಯಮಾನಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ನಿರ್ಗಮಿತ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಧ್ಯಮಗಳತ್ತ ಬೊಟ್ಟುಮಾಡಿದ್ದಾರೆ. ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದಾಗ ‘ಮುಗಿದ ಅಧ್ಯಾಯ’ ಎಂದು ಮುಂದೆ ಸಾಗಿದ್ದಾರೆ. 

Video Top Stories