‘ಏನೂ ಗಡಿಬಿಡಿ - ಟೆನ್ಶನ್ ಮಾಡ್ಬೇಡಿ, ಎಲ್ಲಾ ಸರಿ ಹೋಗುತ್ತೆ’
ಶಾಸಕರ ಸರಣಿ ರಾಜೀನಾಮೆಯಿಂದಾಗಿ ಒಂದೆಡೆ ಮೈತ್ರಿ ಸರ್ಕಾರದ ಭವಿಷ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಸರ್ಕಾರಕ್ಕೇ ಏನೂ ಆಗಲ್ಲ ಎಂಬ ‘ವಿಶ್ವಾಸ’ದ ಮಾತುಗಳನ್ನಾಡುತ್ತಿದ್ದಾರೆ. ಮುನಿಸಿಕೊಂಡವರು ಸರಿಯಾಗ್ತಾರೆ, ಏನೂ ತಲೆಬಿಸಿ ಮಾಡ್ಕೋಬೇಡಿ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಬೆಂಗಳೂರು (ಜು.08): ಶಾಸಕರ ಸರಣಿ ರಾಜೀನಾಮೆಯಿಂದಾಗಿ ಒಂದೆಡೆ ಮೈತ್ರಿ ಸರ್ಕಾರದ ಭವಿಷ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕರುಸರ್ಕಾರಕ್ಕೇ ಏನೂ ಆಗಲ್ಲ ಎಂಬ ‘ವಿಶ್ವಾಸ’ದ ಮಾತುಗಳನ್ನಾಡುತ್ತಿದ್ದಾರೆ.
ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಸಚಿವ ಯು.ಟಿ. ಖಾದರ್ ಎಲ್ಲಾ ಸರಿಯಾಗುವ ಆಶಾಭಾವನೆ ವ್ಯಕ್ತಪಡಿಸಿದರು. ಮುನಿಸಿಕೊಂಡವರು ಸರಿಯಾಗ್ತಾರೆ, ಏನೂ ತಲೆಬಿಸಿ ಮಾಡ್ಕೋಬೇಡಿ ಎಂದು ಅವರು ಹೇಳಿದರು.